Tuesday, January 13, 2009

ಸಂಕ್ರಾಂತಿ

ಸೂರ್ಯನು ಹೊಸ ಪಥಸಂಚಲನ ಶುರುಮಾಡುವ ವೇಳೆ
ಹೊಲ ಗದ್ದೆಗಳಲ್ಲಿ ತುಂಬಿರುವುದು ಕಬ್ಬಿಣ ಬೆಳೆ
ಸಂಕ್ರಾಂತಿ ಮತ್ತೆ ಬಂತು ಹಸಿರನ್ನು ಹೊತ್ತು ಬಂತು
ಬಾಳಿಗೆ ನನ್ನ ನಲ್ಲೆ ಸಿಹಿಗೆ ಕಬ್ಬಿನ ಜಲ್ಲೆ
ಎಲ್ಲಾನು ಬೀರೋಣ ಸಿಹಿಯನು ಹಂಚೋಣ
ಸಂಕ್ರಾಂತಿ ಮತ್ತೆ ಬಂತು ಬದುಕಲಿ ಹೊಸತನ ತಂತು
ಮುಂಜಾನೆ ರವಿಗೆ ಇಂದು ಹೊಸ ಪಯಣ
ಅವನ ಜೊತೆಯಲ್ಲಿ ನಾವಿ ಸಾಗೋಣ

- Vರ ( Venkatesha ರಂಗಯ್ಯ )

1 comment:

ಮನಸು said...

thumba chenagide nimma kavana...